ಸಿನಿಮಾ
ಧಾರವಾಡ: ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತಿಯಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಪಾದನೆ.ಸಮಾನತೆ, ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿದ ಅಂಬೇಡ್ಕರ್
ಧಾರವಾಡ, ಏ. 14 : ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿಕೊಟ್ಟವರು…
Read More
ಧಾರವಾಡ ಶಹರ ಹಾಗೂ ಬೇರೆ ಬೇರೆ ಕಡೆಗಳಲ್ಲಿ ದ್ವಿ-ಚಕ್ರವಾಹನ ಕಳ್ಳತನ ಮಾಡಿದ ಒಬ್ಬ ಆರೋಪಿತನ ಬಂಧನ.
ಧಾರವಾಡ ಶಹರ, ಹಾಗೂ ಇನ್ನೂ ಬೇರೆ ಬೇರೆ ಕಡೆಗಳಲ್ಲಿ ದ್ವೀ-ಚಕ್ರವಾಹನ ಕಳ್ಳತನ ಮಾಡಿದ ಒಬ್ಬನಿಗೆ ಧಾರವಾಡ ಶಹರ ಪೊಲೀಸ ಠಾಣೆಯ ಪೊಲೀಸರು ಬಂಧಿಸಿ, ಆರೋಪಿತನ ತಾಬಾದಿಂದ ಒಟ್ಟು…
Read More
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿರುವ ಜೀಮ್ ಮಾಲೀಕರ ಹಾಗೂ ತರಬೇತುದಾರರ ಜೊತೆ ಸಭೆ ನಡೆಸಿದ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್….
ಅನಾವಶ್ಯಕ ಜನರು ಜೀಮ್ ನಲ್ಲಿ ಇದ್ದರೆ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಗ್ಯಾರೆಂಟಿ….. ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಜಿಮ್ ಗಳ ಮಾಲೀಕರು ಮತ್ತು…
Read More
ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ PSI ನೇತ್ರಾವತಿ..!!
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಠಾಣೆ ASI ಸೇರಿ 12 ಜನ ಸಿಬ್ಬಂದಿಗೆ ರಣ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆಯನ್ನ PSI ನೇತ್ರಾವತಿ ನೀಡಿದ್ದಾರೆ. ಮದ್ಯಾಹ್ನ 2…
Read More
ರಸ್ತೆ ಅಪಘಾತದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸಾವು..!!
ಹುಬ್ಬಳ್ಳಿ: ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಎನ್ ಎಫ್ ಸಿದ್ದಪ್ಪನವರ ಮೃತ ಪೊಲೀಸ್ ಸಿಬ್ಬಂದಿ, ನವನಗರ ಹತ್ತಿರ ಇರುವ…
Read More

