Advertisement

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ…ಜಿಮ್ ಟ್ರೈನರ್ ಗೆ ಧರ್ಮದೇಟು..

ಶ್ರೀರಾಮಸೇನೆ ಮತ್ತು ಸಂತ್ರಸ್ತೆ ಸಮಾಜದವರಿಂದ ಹಿಗ್ಗಾಮುಗ್ಗಾ ಥಳಿತ..

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸಮೀರ್ ಮನೆಗೆ ಮಾತನಾಡಲು ತೆರಳಿದ್ದ ಶ್ರೀರಾಮಸೇನೆ ಮತ್ತು ಸಂತ್ರಸ್ತೆ ಸಮಾಜದ ಮುಖಂಡರು..

ಈ ಸಮಯದಲ್ಲಿ ಅವಾಚ್ಯ ಶದ್ಧದಿಂದ ನಿಂದಿಸಿರುವ ಸಮೀರ್ …

ಇದರಿಂದ ಆಕ್ರೋಶಗೊಂಡು ಹಿಂದೂಪರ ಕಾರ್ಯಕರ್ತರಿಂದ ಧರ್ಮದೇಟು…

ಸಮೀರ್ ಗೆ ಥಳಿಸಿದ ವಿಡಿಯೋ ಮಾಧ್ಯಮಗಳಿಗೆ ಲಭ್ಯ..

ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿರುವ ಪ್ರಕರಣ..

Leave a Reply

Your email address will not be published. Required fields are marked *