Advertisement

ರಾಜ್ಯದ ಹವಾಮಾನ ವರದಿ 08-04-2026

[ad_1]

WEATHER 1 e1679398614299

ರ್ನಾಟಕದ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ 11ರವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಹಾಗೂ ನಾಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಿಂಚು ಹಾಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಸೂಚಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Bengaluru Weather

ನಗರಗಳ ಹವಾಮಾನ ವರದಿ
ಬೆಂಗಳೂರು: 34-22
ಮಂಗಳೂರು: 32-26
ಶಿವಮೊಗ್ಗ: 35-21
ಬೆಳಗಾವಿ: 34-20
ಮೈಸೂರು: 35-22

Weather

ಮಂಡ್ಯ: 36-22
ಮಡಿಕೇರಿ: 32-19
ರಾಮನಗರ: 36-22
ಹಾಸನ: 33-19
ಚಾಮರಾಜನಗರ: 35-21
ಚಿಕ್ಕಬಳ್ಳಾಪುರ: 34-22

Weather 1

ಕೋಲಾರ: 34-22
ತುಮಕೂರು: 34-21
ಉಡುಪಿ: 32-26
ಕಾರವಾರ: 30-26
ಚಿಕ್ಕಮಗಳೂರು: 32-18
ದಾವಣಗೆರೆ: 36-22

Weather

ಹುಬ್ಬಳ್ಳಿ: 36-22
ಚಿತ್ರದುರ್ಗ: 35-22
ಹಾವೇರಿ: 36-22
ಬಳ್ಳಾರಿ: 37-25
ಗದಗ: 36-23
ಕೊಪ್ಪಳ: 36-24

Weather

ರಾಯಚೂರು: 38-26
ಯಾದಗಿರಿ: 37-26
ವಿಜಯಪುರ: 37-24
ಕಲಬುರಗಿ: 37-25
ಬಾಗಲಕೋಟೆ: 37-23


[ad_2]

Source link publictv.in

Leave a Reply

Your email address will not be published. Required fields are marked *