ಹುಬ್ಬಳ್ಳಿ : ಯುಗಾದಿಯ ಹೊಸ ಸಂವಸ್ತರದ ಶುಭದಿನದಂದು ವಾಣಿಜ್ಯ ನಗರಿ ಹುಬ್ಬಳ್ಳಿಯ ಶ್ರೀ ಸದ್ಗುರು ಸಿದ್ದಾರೂಢ ಮಠದಲ್ಲಿ “ಜೈ ಜವಾನ್ ಜೈ ಕಿಸಾನ್” ಎಂಬ ಘೋಷ ವಾಕ್ಯದೊಂದಿಗೆ.

ದೇಶ ಕಾಯುವ ಸೈನಿಕ ಮತ್ತು ದೇಶದ ಬೆನ್ನೆಲುಬಾದ ರೈತರಿಂದ “ನ್ಯೂಸ್ ಪಬ್ಲಿಸಿಟಿ” ಎಂಬ ಸುದ್ದಿ ವಾಹಿನಿಯನ್ನು ಬಸವರಾಜ್ ಬಡಿಗೇರ್ ರವರ ಸಾರತ್ಯದಲ್ಲಿ ವಿನೂತನವಾಗಿ ಲೋಕಾರ್ಪಣೆಗೊಳಿಸಲಾಯಿತು.

ಮಾಜಿ ಸೈನಿಕ ಪಭು ಕೆ ಜಿ ಹಾಗೂ ಹಿರಿಯ ರೈತಮುಖಂಡರಿಂದ ರಿಂದ ಅರ್ಥಪೂರ್ಣ ಚಾಲನೆ ಸಿಕ್ಕಿದ್ದು ಈ ಶುಭ ಸಂದರ್ಭದಲ್ಲಿ ವಿಶೇಷವಾಗಿತ್ತು. ಈ ಶುಭ ಸಂದರ್ಭದಲ್ಲಿ ಹಾಜರಿದ್ದರು ಎಲ್ಲ ಭಕ್ತ ಸಮೋಹ ನೂತನ ಸುದ್ದಿ ವಾಹಿನಿ “ನ್ಯೂಸ್ ಪಬ್ಲಿಸಿಟಿ” ಗೆ ಶುಭ ಹಾರೈಸಿದರು.

ಯುಗಾದಿಯ ಹೊಸ ಸಂವತ್ಸರದಂದು ಈ ನಮ್ಮ ನ್ಯೂಸ್ ಚಾನೇಲ್ ಲೋಕಾರ್ಪಣೆಗೊಂಡಿದ್ದು..ಡಿಜಿಟಲ್ ಮಾದ್ಯಮದ ಮೂಲಕ ಸಮಾಜದ ಕಟ್ಟ ಕಡೆಯ ಜನರ ದ್ವನಿಯಾಗಿ ಕೆಲಸ ಮಾಡಲಿದೆ ಎಂದು ಬಸವರಾಜ ಬಡಿಗೇರ ಹೇಳಿದರು.

Leave a Reply

Your email address will not be published. Required fields are marked *